Bhavanegalu
Hrudayadinda
Thursday, June 28, 2012
Kavana Jhari
ಕವಿಬರೆದನು ಕಾವ್ಯ
ಇದು ಜನರಿಗೆ ನವ್ಯ
ರವಿ ತಂದನು ಕಿರಣ
ಇದು ಬೆಳಕಿನ ಕಾರಣ
ಮರ ಬೀಸುವ ಗಾಳಿ ತಂಪು
ಇದರಿಂದ ಬಂತು ಹೂವಿನ ಕಂಪು
ಗಿರಿ ತಡೆಯಿತು ರಭಸದ ಗಾಳಿ
ಆಗ ಭೂಮಿಗೆ ಸುರಿಯಿತು ಮಳೆ
ಮಳೆಯಿಂದ ಶುಭ್ರವಾಯಿತು ಆಕಾಶ
ಇದರಿಂದ ಮನ ಹೊಂದಿತು ಸಂತೋಷ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment