Thursday, June 28, 2012

Kavana Jhari


ಕವಿಬರೆದನು ಕಾವ್ಯ 
ಇದು ಜನರಿಗೆ ನವ್ಯ
ರವಿ ತಂದನು ಕಿರಣ
ಇದು ಬೆಳಕಿನ ಕಾರಣ
ಮರ ಬೀಸುವ ಗಾಳಿ ತಂಪು
ಇದರಿಂದ ಬಂತು ಹೂವಿನ ಕಂಪು
ಗಿರಿ ತಡೆಯಿತು ರಭಸದ ಗಾಳಿ
ಆಗ ಭೂಮಿಗೆ ಸುರಿಯಿತು ಮಳೆ
ಮಳೆಯಿಂದ ಶುಭ್ರವಾಯಿತು ಆಕಾಶ
ಇದರಿಂದ ಮನ ಹೊಂದಿತು ಸಂತೋಷ

No comments:

Post a Comment