Thursday, June 28, 2012

Chanakya

ಸರಕಾರವೆಂಬ ನಂದರನ್ನು ಬಗ್ಗು ಬಡಿಯುವ ಧೀಮಂತ 
ದೇಶಾಭಿವೃಧ್ಧಿಎಂಬ ಚಂದ್ರಗುಪ್ತನನ್ನು ಪಟ್ಟಕ್ಕೆ ತರುವಾತ
ತನ್ನ ನೀತಿ ಶಾಸ್ತ್ರಗಳನ್ನು ಯುವಕರಲ್ಲಿ ಬಿತ್ತುವಾತ
ಯೋಗ್ಯ ಪ್ರಜೆಗಳನ್ನು ದೇಶದಲ್ಲಿ ಉತ್ಪತ್ತಿ ಮಾಡುವಾತ
ನ್ಯಾಯ ನಿಷ್ಠೆ ಸ್ವಾಮಿ ಭಕ್ತಿಯ ಪಾಠ ಹೇಳುವಾತ 
ತನ್ನ ಕಠಿಣ ನೀತಿ ನಿಯಮಗಳನ್ನು ಜಾರಿಯಲ್ಲಿಡುವಾತ
ಜನ ಸಮೂಹ ಮುಳುಗಿದೆ ತಮ್ಮ ನಾಯಕನನ್ನು ಹುಡುಕುತ 
ಭವ್ಯ ಭಾರತದ ಭಾವಿಷ್ಟವನ್ನು ಉಜ್ವಲ ಮಾಡುವ ನಿರ್ಮಾತ 
ಬೇಕಾಗಿದ್ದಾನೆ ನಮ್ಮ ದೇಶಕ್ಕೆ ಮತ್ತೊಬ್ಬ ಚಾಣಕ್ಯ 
ಆ ಕಾಲದಲ್ಲಿ ಬೆಳಗಿದ ನಮ್ಮ ದೇಶವನ್ನು ಅವನೊಬ್ಬ ಮಾಣಿಕ್ಯ 

No comments:

Post a Comment