ಸರಕಾರವೆಂಬ ನಂದರನ್ನು ಬಗ್ಗು ಬಡಿಯುವ ಧೀಮಂತ
ದೇಶಾಭಿವೃಧ್ಧಿಎಂಬ ಚಂದ್ರಗುಪ್ತನನ್ನು ಪಟ್ಟಕ್ಕೆ ತರುವಾತ
ತನ್ನ ನೀತಿ ಶಾಸ್ತ್ರಗಳನ್ನು ಯುವಕರಲ್ಲಿ ಬಿತ್ತುವಾತ
ಯೋಗ್ಯ ಪ್ರಜೆಗಳನ್ನು ದೇಶದಲ್ಲಿ ಉತ್ಪತ್ತಿ ಮಾಡುವಾತ
ನ್ಯಾಯ ನಿಷ್ಠೆ ಸ್ವಾಮಿ ಭಕ್ತಿಯ ಪಾಠ ಹೇಳುವಾತ
ತನ್ನ ಕಠಿಣ ನೀತಿ ನಿಯಮಗಳನ್ನು ಜಾರಿಯಲ್ಲಿಡುವಾತ
ಜನ ಸಮೂಹ ಮುಳುಗಿದೆ ತಮ್ಮ ನಾಯಕನನ್ನು ಹುಡುಕುತ
ಭವ್ಯ ಭಾರತದ ಭಾವಿಷ್ಟವನ್ನು ಉಜ್ವಲ ಮಾಡುವ ನಿರ್ಮಾತ
ಬೇಕಾಗಿದ್ದಾನೆ ನಮ್ಮ ದೇಶಕ್ಕೆ ಮತ್ತೊಬ್ಬ ಚಾಣಕ್ಯ
ಆ ಕಾಲದಲ್ಲಿ ಬೆಳಗಿದ ನಮ್ಮ ದೇಶವನ್ನು ಅವನೊಬ್ಬ ಮಾಣಿಕ್ಯ
ದೇಶಾಭಿವೃಧ್ಧಿಎಂಬ ಚಂದ್ರಗುಪ್ತನನ್ನು ಪಟ್ಟಕ್ಕೆ ತರುವಾತ
ತನ್ನ ನೀತಿ ಶಾಸ್ತ್ರಗಳನ್ನು ಯುವಕರಲ್ಲಿ ಬಿತ್ತುವಾತ
ಯೋಗ್ಯ ಪ್ರಜೆಗಳನ್ನು ದೇಶದಲ್ಲಿ ಉತ್ಪತ್ತಿ ಮಾಡುವಾತ
ನ್ಯಾಯ ನಿಷ್ಠೆ ಸ್ವಾಮಿ ಭಕ್ತಿಯ ಪಾಠ ಹೇಳುವಾತ
ತನ್ನ ಕಠಿಣ ನೀತಿ ನಿಯಮಗಳನ್ನು ಜಾರಿಯಲ್ಲಿಡುವಾತ
ಜನ ಸಮೂಹ ಮುಳುಗಿದೆ ತಮ್ಮ ನಾಯಕನನ್ನು ಹುಡುಕುತ
ಭವ್ಯ ಭಾರತದ ಭಾವಿಷ್ಟವನ್ನು ಉಜ್ವಲ ಮಾಡುವ ನಿರ್ಮಾತ
ಬೇಕಾಗಿದ್ದಾನೆ ನಮ್ಮ ದೇಶಕ್ಕೆ ಮತ್ತೊಬ್ಬ ಚಾಣಕ್ಯ
ಆ ಕಾಲದಲ್ಲಿ ಬೆಳಗಿದ ನಮ್ಮ ದೇಶವನ್ನು ಅವನೊಬ್ಬ ಮಾಣಿಕ್ಯ
No comments:
Post a Comment